ಸುಭಾಷಿತ ೩೦
ಪಠತೋ ನಾಸ್ತಿ ಮೂರ್ಖತ್ವಂ ಜಪತೋ ನಾಸ್ತಿ ಪಾತಕಮ್।ಮೌನಿನಃ ಕಲಹೋ ನಾಸ್ತಿ ನ ಭಯಂ ಚಾಸ್ತಿ ಜಾಗ್ರತಃ।।
ಅನ್ವಯ ಅರ್ಥ:
ಪಠತಃ(ಓದುವವನಿಗೆ)
ಮೂರ್ಖತ್ವಂ ನ ಅಸ್ತಿ (ಮೂರ್ಖತನವಿಲ್ಲ) ಜಪತಃ(ಜಪಿಸುವವನಿಗೆ)
ಪಾತಕಂ ನ ಅಸ್ತಿ(ಪಾಪವಿಲ್ಲ)
ಮೌನಿನಃ (ಮೌನದಿಂದ ಇರುವವನಿಗೆ)
ಕಲಹಃ ನ ಅಸ್ತಿ(ಜಗಳವಿಲ್ಲ)
ಜಾಗ್ರತಃ ಚ(ಮತ್ತು ಎಚ್ಚರಿಕೆಯಿಂದ ಇರುವವನಿಗೆ) ಭಯಂ ನ ಅಸ್ತಿ(ಭಯವಿಲ್ಲ)
ಭಾವಾರ್ಥ:
ಸದಾ ಓದುತ್ತಾ ಇರುವುದರಿಂದ ಮೂರ್ಖತನ ದೂರವಾಗುತ್ತದೆ. ದೇವರನಾಮಜಪದಿಂದ ಪಾಪವು ನಾಶವಾಗುತ್ತದೆ. ಹೆಚ್ಚು ಮಾತನಾಡದೆ ಇರುವುದರಿಂದ ಜಗಳವು ಕಡಿಮೆಯಾಗುತ್ತದೆ. ಸದಾ ಎಚ್ಚರವಹಿಸಿ ಯೋಚಿಸಿ ಕಾರ್ಯವೆಸಗಿದರೆ ಭಯವೆಂಬುದಿಲ್ಲ.
ಪಠತೋ ನಾಸ್ತಿ ಮೂರ್ಖತ್ವಂ ಜಪತೋ ನಾಸ್ತಿ ಪಾತಕಮ್।ಮೌನಿನಃ ಕಲಹೋ ನಾಸ್ತಿ ನ ಭಯಂ ಚಾಸ್ತಿ ಜಾಗ್ರತಃ।।
ಅನ್ವಯ ಅರ್ಥ:
ಪಠತಃ(ಓದುವವನಿಗೆ)
ಮೂರ್ಖತ್ವಂ ನ ಅಸ್ತಿ (ಮೂರ್ಖತನವಿಲ್ಲ) ಜಪತಃ(ಜಪಿಸುವವನಿಗೆ)
ಪಾತಕಂ ನ ಅಸ್ತಿ(ಪಾಪವಿಲ್ಲ)
ಮೌನಿನಃ (ಮೌನದಿಂದ ಇರುವವನಿಗೆ)
ಕಲಹಃ ನ ಅಸ್ತಿ(ಜಗಳವಿಲ್ಲ)
ಜಾಗ್ರತಃ ಚ(ಮತ್ತು ಎಚ್ಚರಿಕೆಯಿಂದ ಇರುವವನಿಗೆ) ಭಯಂ ನ ಅಸ್ತಿ(ಭಯವಿಲ್ಲ)
ಭಾವಾರ್ಥ:
ಸದಾ ಓದುತ್ತಾ ಇರುವುದರಿಂದ ಮೂರ್ಖತನ ದೂರವಾಗುತ್ತದೆ. ದೇವರನಾಮಜಪದಿಂದ ಪಾಪವು ನಾಶವಾಗುತ್ತದೆ. ಹೆಚ್ಚು ಮಾತನಾಡದೆ ಇರುವುದರಿಂದ ಜಗಳವು ಕಡಿಮೆಯಾಗುತ್ತದೆ. ಸದಾ ಎಚ್ಚರವಹಿಸಿ ಯೋಚಿಸಿ ಕಾರ್ಯವೆಸಗಿದರೆ ಭಯವೆಂಬುದಿಲ್ಲ.
No comments:
Post a Comment